“ಠೇ ಫಿರಂಗಿಗ1⁄4Éೀ! ಈಗ ನಚಿÀ್ಮು ದೇಶ ಬಿಟ್ಟು ಠೊರಡಿ. ನಚಿÀ್ಮು ದೇಶಚಿÀನ್ನು ಆಕ್ರಮಿ1ದ್ದೀರಿ. ̧Àಂಪತ್ತನ್ನು ಲೂಟಿ ಚಿÀiÁಡಿದ್ದೀರಿ. ̧Áವಿರಾರು ಜನರನ್ನು ̧Áಯಿ1ದ್ದೀರಿ. ಠ1⁄್ಳ2ಗ1⁄4Àನ್ನು, ನಗರಗ1⁄4Àನ್ನು ನಾಶಪಡಿ1ದ್ದೀರಿ. ಕುನ್ವರ್ 1ಂಗ್ನ ಠೃದಯ ಇದನ್ನು ಕೇ1⁄2 ಕುದಿಯುತ್ತಿದೆ. ಬ್ರಿಟೀಷರೇ! ಇದೀಗ ̈sÁರತ ಬಿಟ್ಟು ತೊಲಗಿ”.
Read Article →"ತಾಯಿ, ಬಡವ ಹಾಗೂ ಅಜ್ಞಾನಿಯಾದ ನನ್ನಂಥ ಮಗನಿಂದ ರಕ್ತವನ್ನು ಬಿಟ್ಟು ಇನ್ನೇನು ತಾನೆ ಅರ್ಪಿಸಲು ಸಾಧ್ಯ. ಇದೋ ಭಾರತಾಂಬೆ ನಿನ್ನ ಮಡಿಲಿಗೆ ನನ್ನ ಪ್ರಾಣವನ್ನು ಅರ್ಪಿಸುತ್ತಿದ್ದೇನೆ"
Read Article →"ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಭಾರತದಲ್ಲಿನ ಬ್ರಿಟೀಷ್ ಆಡಳಿತದ ಸಮಾಧಿಯ ಮೇಲೆ ಬೀಳುವ ಕೊನೆಯ ಉಳಿಪೆಟ್ಟುಗಳು."
Read Article →"ಈ ನನ್ನ ರಕ್ತದಲ್ಲಿ ಕ್ರಾಂತಿಕಾರಿಯ ಕಿಚ್ಚು ಕಾಣಿಸುತ್ತಿದೆಯೇ? ಈಗಲಾದರೂ ಬ್ರಿಟೀಷ್ ಅಧಿಕಾರಿ ಕಲೆಕ್ಟರ್ ಜಾಕ್ಸನ್ ನ ಹತ್ಯೆ ಮಾಡಲು ಅವಕಾಶ ಕೊಡಿ"
Read Article →"ನನ್ನ ಗುರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದು, ಅದಕ್ಕಾಗಿ ಎಷ್ಟು ಬಾರಿಯಾದರು ಹುಟ್ಟಲು ಮತ್ತು ಸಾಯಲು ನಾನು ಸಿದ್ದ. ಭಾರತ ಮಾತೆಯ ಸೇವೆಯೊಂದೇ ನನ್ನ ಆದ್ಯ ಕರ್ತವ್ಯ."
Read Article →"ನಾನು ಸತ್ತರೂ ಚಿಂತೆ ಇಲ್ಲಾ ರಾಣಿ ಲಕ್ಷ್ಮೀಬಾಯಿ ಉಳಿಯಬೇಕು, ರಾಣಿ ಉಳಿದರೆ ಝಾನ್ಸಿ ಉಳಿಯುತ್ತದೆ, ಝಾನ್ಸಿ ಉಳಿದರೆ ದೇಶ ಉಳಿಯುತ್ತದೆ."
Read Article →